ಅಂಬೇಡ್ಕರ್ ಸಂದೇಶಗಳು (ಸಂಗ್ರಹ ಕೃತಿ)

200.00

Add to Wishlist
Add to Wishlist
Email

Description

ಸಂಗ್ರಹಕಾರರು: ಡಿ.ಎಸ್. ವೀರಯ್ಯ

ಪ್ರಕಾಶನ: ಪಿತಾಮಹ ಪ್ರಕಾಶನ

*****************

೦ ಸಮಾಜದ ಬಗ್ಗೆ ಯಾರಿಗೆ ಶ್ರದ್ಧೆ ಇರುವುದಿಲ್ಲವೋ ಅವರ ವಿದ್ಯೆಯಿಂದ ಸಮಾಜಕ್ಕೆ ಏನು ಲಾಭ? ಅವರೆಲ್ಲ ಗೊಬ್ಬರದ ಕೀಟಗಳಿದ್ದಂತೆ. ಅವರೆಲ್ಲಾ ಸುಖಾಪೇಕ್ಷಿಗಳು, ನಿಮ್ಮ ಶಿಕ್ಷಣ ಮತ್ತು ಜ್ಞಾನ ಕೇವಲ ಗೊಬ್ಬರದ ಕೀಟಗಳಿಗೆ ಸಮಾನವೆಂದು ಅಂತಹವರಿಗೆ ನೀವು ನೆನಪು ಮಾಡಿ.

೦ ಯಾವ ಮರ ಶೀಘ್ರವಾಗಿ ಫಲ ಬಿಡುವುದೋ ಅದು ಶೀಘ್ರವಾಗಿ ನಷ್ಟವಾಗುವುದು. ಆದರೆ ತಡವಾಗಿ ಫಲ ಬಿಡುವ ಮರಗಳು ಬಹು ಕಾಲದವರೆಗೆ ಇರಬಲ್ಲವು. ಯಾರು ಶೀಘ್ರವಾಗಿ ಫಲ ಪಡೆಯಲು ಅಪೇಕ್ಷಿಸುವರೋ ಅವರು ನಮ್ಮ ಮಾರ್ಗದಿಂದ ದೂರವಾಗಿರಲಿ.

0 ಸಮಯವನ್ನು ಕಬ್ಬಿಣದ ಕಡಲೆಯಂತೆ ಅಗಿಯುತ್ತಿರಿ. ಆದರೆ ಈ ಗುಡಿಸಲನ್ನು ರಕ್ಷಿಸಿ, ಕಾಲವನ್ನು ರಕ್ಷಿಸಬೇಕಾದರೆ ರಕ್ತ ಕೊಡಲೂ ತಯಾರಿರಿ. ನಾನು ಹಾಕಿರುವ ಮರವನ್ನು ರಕ್ಷಿಸಿ. ಇದರಲ್ಲಿ ನಿಮಗೆ ಸುಖದ ನೆರಳು ಸಿಗುವುದು ಮತ್ತು ನಿಶ್ಚಯವಾಗಿಯೂ ಮಹಾ ವಿಜಯವೂ ಅಲ್ಲದೆ ರಕ್ಷಣೆಯು ದೊರಕುವುದು.

Reviews

There are no reviews yet.

Be the first to review “ಅಂಬೇಡ್ಕರ್ ಸಂದೇಶಗಳು (ಸಂಗ್ರಹ ಕೃತಿ)”

Your email address will not be published.