ಬಸವಣ್ಣ ಏಕೆ ಬೇಕು?

60.00

Add to Wishlist
Add to Wishlist
Email

Description

ಬಂಡಾಯ ಸಾಹಿತ್ಯ ಚಳವಳಿಯಿಂದ ಹುಟ್ಟಿಬಂದವರು ಕವಿ, ಪತ್ರಕರ್ತ ರಂಜಾನ್‌ ದರ್ಗಾ. ಅವರ ಆಸಕ್ತಿಯ ಮತ್ತೊಂದು ಕ್ಷೇತ್ರ ಬಸವ ವಿಚಾರಧಾರೆ ಮತ್ತು ವಚನ ಚಳವಳಿ. ಅವರ ಚಿಂತನೆಗಳ ಮುಂದುವರಿದ ಭಾಗದಂತೆ  ‘ಬಸವಣ್ಣ ಏಕೆ ಬೇಕು?’.

Reviews

There are no reviews yet.

Be the first to review “ಬಸವಣ್ಣ ಏಕೆ ಬೇಕು?”

Your email address will not be published.