Sale!

ಭಿನ್ನ ಅಭಿಪ್ರಾಯ

243.00

Add to Wishlist
Add to Wishlist
Email

Description

ಜನಸಾಮಾನ್ಯರ ಒಳಿತನ್ನೇ ತನ್ನ ಜೀವನೋದ್ದೇಶವಾಗಿಟ್ಟುಕೊಂಡಿದ್ದ ಆರ್ಥಿಕ ತಜ್ಞರ ಆತ್ಮಕಥೆ

ಲೇಖಕರು: ಯಾಗಾ ವೇಣುಗೋಪಾಲ ರೆಡ್ಡಿ

ಕನ್ನಡ ನಿರೂಪಣೆ: ಎಂ.ಎಸ್. ಶ್ರೀರಾಮ್

ಭಾರತದಲ್ಲಿರುವ ಅತ್ಯಂತ ಪ್ರಖರ ಬುದ್ಧಿಜೀವಿಗಳಲ್ಲಿ ಒಬ್ಬರು. ದಶಕಗಳ ಕಾಲದ ಕೇಂದ್ರೀಯ ಬ್ಯಾಂಕರುಗಳಲ್ಲಿ ಅತ್ಯಂತ ಶ್ರೇಷ್ಠರು.

– ಪಿ. ಚಿದಂಬರಂ, ಮಾಜಿ ಕೇಂದ್ರೀಯ ವಿತ್ತ ಮಂತ್ರಿಗಳು

ಭಾರತೀಯ ಅರ್ಥವ್ಯವಸ್ಥೆಯ ಬಗ್ಗೆ ರೆಡ್ಡಿಯವರಿಗಿಂತ ಹೆಚ್ಚು ತಿಳಿದವರು ವಿರಳ. ಆತನಷ್ಟು ಘನತೆಯಿರುವವರು ಇನ್ನೂ ವಿರಳ.

– ರಘುರಾಮ್ ಜಿ. ರಾಜನ್, ಮಾಜಿ ಗವರ್ನರ್, ಭಾರತೀಯ ರಿಜರ್ವ್ ಬ್ಯಾಂಕ್

ಅಮೆರಿಕದಲ್ಲಿ ವೈ.ವಿ. ರೆಡ್ಡಿಯಂಥವರು ಕೇಂದ್ರೀಯ ಬ್ಯಾಂಕಿನ ಮುಖ್ಯಸ್ಥರಾಗಿದ್ದರೆ, ಅಮೆರಿಕದ ಅರ್ಥವ್ಯವಸ್ಥೆ ಈಗಿನ ದುರ್ಗತಿಯನ್ನು ಕಾಣುತ್ತಿರಲಿಲ್ಲ.

– ಜೋಸೆಫ್ ಸ್ಟಿಗ್ಲ್‌ಟ್ಸ್, ಅರ್ಥಶಾಸ್ತ್ರದ ನೋಬೆಲ್ ಪುರಸ್ಕೃತರು

Reviews

There are no reviews yet.

Be the first to review “ಭಿನ್ನ ಅಭಿಪ್ರಾಯ”

Your email address will not be published.