ದೇವದಾಸಿ ಮತ್ತು ಬೆತ್ತಲೆ ಸೇವೆ

100.00

Add to Wishlist
Add to Wishlist
Email

Description

ಮರಾಠಿಯ ದಲಿತ  ಸಂವೇದನೆಯ ಲೇಖಕರಾದ ಉತ್ತಮ ಕಾಂಬಳೆ ಅವರು ಕರ್ನಾಟಕದಲ್ಲಿ ಸಾಮಾಜಿಕ ಪಿಡುಗಾದ ದೇವದಾಸಿ ಮತ್ತು ಬೆತ್ತಲೆ ಸೇವೆ ಕುರಿತು ಕ್ಷೇತ್ರ ಕಾರ್ಯ ನಡೆಸಿ ಬರೆದ ಪುಸ್ತಕವು ಲಡಾಯಿ ಪ್ರಕಾಶನದಿಂದ ಪ್ರಕಟಣೆಗೆ ಸಿದ್ದವಾಗಿದೆ. ಅದನ್ನು ಡಾ ಸಿದ್ರಾಮ ಕಾರಣಿಕ ಅವರು ಕನ್ನಡಕ್ಕೆ ತಂದಿದ್ದಾರೆ
ಗೆಳೆಯ ಜಿ ಅರುಣಕುಮಾರ ಅವರು ಈ ಪುಸ್ತಕಕ್ಕೆ ನಾಲ್ಕು ಮುಖಪುಟ ಮಾಡಿದ್ದಾರೆ. ನಿಮಗೆ ಯಾವುದು ಇಷ್ಟವಾಯಿತು

Reviews

There are no reviews yet.

Be the first to review “ದೇವದಾಸಿ ಮತ್ತು ಬೆತ್ತಲೆ ಸೇವೆ”

Your email address will not be published.