Description
ಈ ಪ್ರಸ್ತುತ ಕಥಾ ಪುಸ್ತಕವನ್ನು ಕಾರ್ತಿಕಾದಿತ್ಯ ಬೆಳ್ಗೋಡುರವರು ಬರೆದಿದ್ದಾರೆ.
ಸಿಕ್ಕುವುದೇ ಬೇಡ
ಕಾಡು ಹಾದಿಯ ಜಾಡು
ಜಂಗಮ ವಾಗಲಿ ಹೃದಯ
ಕಥೆಗಳಿಂದ….
ಮಳೆಯಷ್ಟೇ ರಮ್ಯವಾಗಿ
ಹಸಿರು ಅಷ್ಟೇ ನವಿರಾಗಿ
ಕಟ್ಟಿಕೊಳ್ಳಲಿ ಮತ್ತೆ ಮತ್ತೆ ಕಥೆಯ ಪಾಚಿ ಚಿಗುರುತಿರಲಿ ಮತ್ತೆ ಮತ್ತೆ ಕಥೆಯ ಪಾತಿ.
– ಗೋರವಿ ಆಲ್ದೂರು
Reviews
There are no reviews yet.