Sale!

ಕರ್ನಾಟಕ ಯುಗಪುರುಷ ಪಂ. ತಾರಾನಾಥರು

(1 customer review)

315.00

Add to Wishlist
Add to Wishlist
Email

1 review for ಕರ್ನಾಟಕ ಯುಗಪುರುಷ ಪಂ. ತಾರಾನಾಥರು

  1. vishwanath

    ಪಂ. ತಾರಾನಾಥರು , ಕರ್ನಾಟಕ ಕಂಡ ಅದ್ವಿತೀಯ ಯುಗಪುರುಷ.
    ವೃತ್ತಿಯಿಂದ ವೈದ್ಯರು
    ಕರ್ನಾಟಕ ಧನ್ವಂತರಿ
    ಸ್ವಾತಂತ್ರ್ಯ ಹೋರಾಟಗಾರರು
    ಕರ್ನಾಟಕ ಏಕೀಕರಣದ ಕಲಿ
    ಹೈದರಾಬಾದ್ ನಿಜಾಂ ಸರಕಾರದ ದೌರ್ಜನ್ಯಗಳನ್ನು ಖಂಡಿಸಿದ ಬಂಡಾಯಗಾರ
    ಶಿಕ್ಷಣ ತಜ್ಞರು
    ಸಮಾಜ ಸುಧಾರಕ
    ಯೋಗಿ
    ತತ್ವಜ್ಞಾನಿ
    ಬಹು ಭಾಷಾ ಪಂಡಿತರು
    ಪ್ರಖಂಡ ವಾಗ್ಮಿ
    ಕನ್ನಡದ ವೈಚಾರಿಕ ಸಾಹಿತ್ಯ ಪಿತಾಮಹ
    ಕನ್ನಡಲ್ಲಿ ಮೊದಲು ಲೈಂಗಿಕ ವಿಜ್ಞಾನ ಬರಹಗಳನ್ನು ಪ್ರಾರಂಭಿಸಿದವರು

    ಅಮೂಲ್ಯ ವಿಷಯ ಹಾಗೂ ದಾಖಲೆಗಳುಳ್ಳ ಪುಸ್ತಕ,

Add a review

Your email address will not be published.