Description
ಲೋಹಿಯಾ ಕಂಡ ಗಾಂಧೀಜಿ’ ಪಲ್ಲವ ಪ್ರಕಾಶನದ ರಾಮಮನೋಹರ ಲೋಹಿಯಾ ಚಿಂತನ ಮಾಲಿಕೆ-2ರಲ್ಲಿ ಪ್ರಕಟವಾದ ಕೃತಿ. ಹಿರಿಯ ಚಿಂತಕ, ಲೇಖಕ ನಟರಾಜ್ ಹುಳಿಯಾರ್ ಅವರು ಸಂಪಾದಿಸಿದ್ದಾರೆ.
ಇಂಡಿಯಾದ ಅನನ್ಯ ಸಮಾಜವಾದಿ ಚಿಂತಕರೂ, ಕ್ರಿಯಾಶೀಲ ರಾಜಕಾರಣಿಯೂ ಆಗಿದ್ದ ಡಾ. ರಾಮಮನೋಹರ ಲೋಹಿಯಾರ ಚಿಂತನೆಗಳನ್ನು ಪ್ರಕಾಶನವು ಗಾಂಧೀಜಿಯ 150ನೇ ಜಯಂತಿ ಅಂಗವಾಗಿ ಈ ಕೃತಿ ಪ್ರಕಟಿಸಿದೆ. ಲೇಖಕರಾದ ಬಿ.ಎ. ಸನದಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಸತ್ಯವ್ರತ, ಹಸನ್ ನಯೀಂ ಸುರಕೋಡ, ಸಿ. ನಾಗಣ್ಣ, ರವೀಂದ್ರ ರೇಶ್ಮೆ ಮೊದಲಾದವರು ಅನುವಾದಿಸಿರುವ ಲೋಹಿಯಾ ಬರಹಗಳನ್ನು ಒಟ್ಟುಗೂಡಿಸಿ, ಕೆಲವು ಬರಹಗಳನ್ನು ಅನುವಾದಿಸಿ ಸಂಪಾದಿಸಲಾಗಿದೆ.
Reviews
There are no reviews yet.