Description
ಅಕಾಲಿಕವಾಗಿ ತೀರಿಕೊಂಡ ಕವಿ ಎನ್.ಕೆ. ಹನುಮಂತಯ್ಯ ಅವರ ಈತನಕದ ಕವಿತೆಗಳನ್ನು ‘ಮಾಂಸದಂಗಡಿಯ ನವಿಲು’ವಿನಲ್ಲಿ ಸಂಕಲಿಸಲಾಗಿದೆ. ಎನ್ಕೆ ತಮ್ಮ ಜೀವಿತದ ಅವಧಿಯಲ್ಲೇ ‘ಹಿಮದ ಹೆಜ್ಜೆ’, ‘ಚಿತ್ರದ ಬೆನ್ನು’ ಎಂಬ ಎರಡು ಸಂಕಲನಗಳನ್ನು ಪ್ರಕಟಿಸಿದ್ದರು. ಆ ಸಂಕಲನಗಳ ಜೊತೆಗೆ ಅವರದೊಂದು ಅಪ್ರಕಟಿತ ಕವಿತೆಯನ್ನು ಇದು ಒಳಗೊಂಡಿದೆ. ಕವಿ ಹನುಮಂತಯ್ಯ ಕನ್ನಡಕ್ಕೆ ಹೊಸದೆನ್ನಿಸುವ ರೂಪಕಜಗತ್ತನ್ನು ಸೃಷ್ಟಿಸಿದ ಪ್ರತಿಭಾವಂತ ಯುವಕವಿಯಾಗಿದ್ದರು.
Reviews
There are no reviews yet.