ಮೇಘದೂತ ಕಾಳಿದಾಸ ಮತ್ತು ಬೇಂದ್ರೆ

40.00

Add to Wishlist
Add to Wishlist
Email

Description

ಪ್ರಸ್ತುತ ‘ಮೇಘದೂತ’ ಕಾಳಿದಾಸ ಮತ್ತು ಬೇಂದ್ರೆ.ಪುಸ್ತಕದ ಪ್ರಕಾಶಕರು ಅಭಿನವ ಪ್ರಕಾಶನ. ಕಾಳಿದಾಸನ ಕಾವ್ಯವನ್ನು ಜೀವಂತವಾಗಿ ಕನ್ನಡಕ್ಕೆ ತಂದುಕೊಟ್ಟಂತಹ ಬೇಂದ್ರೆಯವರ ಸೃಜನಶೀಲತೆ ಹಾಗೂ ಅವರ ಬರಹದ ಶೈಲಿಯನ್ನು ಮೌಲಿಕವಾಗಿ ಈ ಪುಸ್ತಕದಲ್ಲಿ ಹೇಳಲಾಗಿದೆ. ಎಚ್ ಎಸ್ ವೆಂಕಟೇಶಮೂರ್ತಿ ಇದರ ಲೇಖಕರು.

Reviews

There are no reviews yet.

Be the first to review “ಮೇಘದೂತ ಕಾಳಿದಾಸ ಮತ್ತು ಬೇಂದ್ರೆ”

Your email address will not be published.