Description
ಅಗ್ರಹಾರ ಕೃಷ್ಣ ಮೂರ್ತಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕಾದಂಬರಿ
ನೀವು ಎಂಬತ್ತರ ದಶಕದ ಲಂಕೇಶ್ ಪತ್ರಿಕೆ ಓದುಗರಾಗಿದ್ದರೆ….ಈ ಕಾದಂಬರಿಯನ್ನು ಧಾರವಾಹಿ ಸ್ವರೂಪದಲ್ಲಿ ಓದಿರುತ್ತೀರಿ. ಬರಿದೆ ಓದಿರಲ್ಲ, ಓದಿ ಮೈಮನ ಬೆಚ್ಚಗಾಗಿಸಿಕೊಳ್ಳುತ್ತಾ ಮತ್ತೊಂದು ಸಂಚಿಕೆಗೆ ಮತ್ತೊಂದರಿಂದ ಮಗದೊಂದು ಸಂಚಿಕೆಗೆ ಖಂಡಿತಾ ಚಡಪಡಿಸುತ್ತಾ ಕಾದಿರುತ್ತೀರಿ… ಹೀಗೆ ಧಾರವಾಹಿಯಾಗಿಪ್ರಕಟವಾದ ಅಗ್ರಹಾರ ಕೃಷ್ಣಮೂರ್ತಿ ಅವರ “ನೀರುಮತ್ತು ಪ್ರೀತಿ” ಕಾದಂಬರಿ ನಂತರ ನೆಲಮನೆ ಪ್ರಕಾಶನದಿಂದ ಪುಸ್ತಕರೂಪದಲ್ಲಿ ಪ್ರಕಟವಾಯಿತು. ಪ್ರತಿಗಳೆಲ್ಲ ಖರ್ಚಾಗಿ ಎಷ್ಟೋ ವರುಷದ ನಂತರ ಈಗ ಅಹರ್ನಿಶಿ ಪ್ರಕಾಶನ ಇದನ್ನು ಮರುಪ್ರಕಟಿಸುತ್ತಿದೆ
Reviews
There are no reviews yet.