ನೀರು ಮತ್ತು ಪ್ರೀತಿ

110.00

Add to Wishlist
Add to Wishlist
Email

Description

ಅಗ್ರಹಾರ ಕೃಷ್ಣ ಮೂರ್ತಿ: ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನಿತ ಕಾದಂಬರಿ

ನೀವು ಎಂಬತ್ತರ ದಶಕದ ಲಂಕೇಶ್ ಪತ್ರಿಕೆ ಓದುಗರಾಗಿದ್ದರೆ….ಈ ಕಾದಂಬರಿಯನ್ನು ಧಾರವಾಹಿ ಸ್ವರೂಪದಲ್ಲಿ ಓದಿರುತ್ತೀರಿ. ಬರಿದೆ ಓದಿರಲ್ಲ, ಓದಿ ಮೈಮನ ಬೆಚ್ಚಗಾಗಿಸಿಕೊಳ್ಳುತ್ತಾ ಮತ್ತೊಂದು ಸಂಚಿಕೆಗೆ ಮತ್ತೊಂದರಿಂದ ಮಗದೊಂದು ಸಂಚಿಕೆಗೆ ಖಂಡಿತಾ ಚಡಪಡಿಸುತ್ತಾ ಕಾದಿರುತ್ತೀರಿ… ಹೀಗೆ ಧಾರವಾಹಿಯಾಗಿಪ್ರಕಟವಾದ ಅಗ್ರಹಾರ ಕೃಷ್ಣಮೂರ್ತಿ ಅವರ “ನೀರುಮತ್ತು ಪ್ರೀತಿ” ಕಾದಂಬರಿ ನಂತರ ನೆಲಮನೆ ಪ್ರಕಾಶನದಿಂದ ಪುಸ್ತಕ‌ರೂಪದಲ್ಲಿ ಪ್ರಕಟವಾಯಿತು. ಪ್ರತಿಗಳೆಲ್ಲ ಖರ್ಚಾಗಿ ಎಷ್ಟೋ ವರುಷದ ನಂತರ ಈಗ ಅಹರ್ನಿಶಿ ಪ್ರಕಾಶನ ಇದನ್ನು ಮರುಪ್ರಕಟಿಸುತ್ತಿದೆ

Reviews

There are no reviews yet.

Be the first to review “ನೀರು ಮತ್ತು ಪ್ರೀತಿ”

Your email address will not be published.