ಶ್ರೀ ವಿದ್ಯಾಭೂಷಣತೀರ್ಥ ಶ್ರೀಪಾದರು ಡಾ. ಮಿ. ವಿದ್ಯಾಭೂಷಣ್ ಆದರೂ ಅವರ ದೈವದತ್ತ ಸಂಗೀತ ಅವರನ್ನು ತೊರೆದಿಲ್ಲ. ಅವರು ಸ್ವಾಮಿಗಳು ಎಂದೇ ಪೂಜ್ಯ ಭಾವನೆಯಿಂದ ಅವರ ಎಲ್ಲ ಸಿಡಿಗಳನ್ನೂ ಸಂಗ್ರಹಿಸಿದ್ದೇನೆ. ಅವರ ರಾಗಾಲಾಪ ನನಗೆ ಹಿಡಿಸುವುದಿಲ್ಲ. ಅವರು ಹರಿದಾಸರ ಕೃತಿಗಳನ್ನು ಹೆಕ್ಕಿ ತೆಗೆದು ಹಾಡಿ ರಂಜಿಸಿದ್ದು ಸಾಮಾನ್ಯವೇನಲ್ಲ. ಈಗ ಮೊದಲು ಅವರು’ ಕೆಂಡಸಂಪಿಗೆ’ ಯಲ್ಲಿ ಬರೆದಿದ್ದ ಆತ್ಮಕತೆ ‘ ನೆನಪೇ ಸಂಗೀತ’ ಪುಸ್ತಕ ಪ್ರಕಟವಾಗಿದೆ. ಅವರ ಅಭಿಮಾನಿಗಳು ಯಾವ ಆಶ್ರಮದಲ್ಲಿ ಅವರಿದ್ದರೂ ಆಲಿಸಿ ಆನಂದಿಸುತ್ತಾರೆ. ಮತ್ಯಾಕೆ ಅದೇ ಆಶ್ರಮ ನಾಮ? ಇದು ಬ್ರಾಂಡಿಂಗ್ ಇರಬಹುದು, ಮಾರ್ಕೆಟಿಂಗಿನಲ್ಲಿ ಅತಿ ದಡ್ಡನಾದ ನನಗೆ ಹೇಗೆ ತಿಳಿದೀತು ಈ ಮರ್ಮ? ಪತ್ರಕರ್ತರಂತೂ ಅವರನ್ನು ‘ ವೀರಸನ್ಯಾಸಿ’ ಎಂದೇ ಹಾಡಿ ಹೊಗಳಿದರು. ಮುಗ್ಧ ಹೆಣ್ಣುಮಕ್ಕಳು ಈಗಲೂ ಅವರಿಗೆ ಪಾದಾಭಿವಂದನೆ ಮಾಡುತ್ತಾರೆ, ಅವರ ನಾದಮೋಡಿಗೆ!
PADMANABHA RAO –
ಶ್ರೀ ವಿದ್ಯಾಭೂಷಣತೀರ್ಥ ಶ್ರೀಪಾದರು ಡಾ. ಮಿ. ವಿದ್ಯಾಭೂಷಣ್ ಆದರೂ ಅವರ ದೈವದತ್ತ ಸಂಗೀತ ಅವರನ್ನು ತೊರೆದಿಲ್ಲ. ಅವರು ಸ್ವಾಮಿಗಳು ಎಂದೇ ಪೂಜ್ಯ ಭಾವನೆಯಿಂದ ಅವರ ಎಲ್ಲ ಸಿಡಿಗಳನ್ನೂ ಸಂಗ್ರಹಿಸಿದ್ದೇನೆ. ಅವರ ರಾಗಾಲಾಪ ನನಗೆ ಹಿಡಿಸುವುದಿಲ್ಲ. ಅವರು ಹರಿದಾಸರ ಕೃತಿಗಳನ್ನು ಹೆಕ್ಕಿ ತೆಗೆದು ಹಾಡಿ ರಂಜಿಸಿದ್ದು ಸಾಮಾನ್ಯವೇನಲ್ಲ. ಈಗ ಮೊದಲು ಅವರು’ ಕೆಂಡಸಂಪಿಗೆ’ ಯಲ್ಲಿ ಬರೆದಿದ್ದ ಆತ್ಮಕತೆ ‘ ನೆನಪೇ ಸಂಗೀತ’ ಪುಸ್ತಕ ಪ್ರಕಟವಾಗಿದೆ. ಅವರ ಅಭಿಮಾನಿಗಳು ಯಾವ ಆಶ್ರಮದಲ್ಲಿ ಅವರಿದ್ದರೂ ಆಲಿಸಿ ಆನಂದಿಸುತ್ತಾರೆ. ಮತ್ಯಾಕೆ ಅದೇ ಆಶ್ರಮ ನಾಮ? ಇದು ಬ್ರಾಂಡಿಂಗ್ ಇರಬಹುದು, ಮಾರ್ಕೆಟಿಂಗಿನಲ್ಲಿ ಅತಿ ದಡ್ಡನಾದ ನನಗೆ ಹೇಗೆ ತಿಳಿದೀತು ಈ ಮರ್ಮ? ಪತ್ರಕರ್ತರಂತೂ ಅವರನ್ನು ‘ ವೀರಸನ್ಯಾಸಿ’ ಎಂದೇ ಹಾಡಿ ಹೊಗಳಿದರು. ಮುಗ್ಧ ಹೆಣ್ಣುಮಕ್ಕಳು ಈಗಲೂ ಅವರಿಗೆ ಪಾದಾಭಿವಂದನೆ ಮಾಡುತ್ತಾರೆ, ಅವರ ನಾದಮೋಡಿಗೆ!