Sale!

ಊರೆಂಬ ಉದರ

210.00

Add to Wishlist
Add to Wishlist
Email

Description

ಪ್ರಮೀಳಾ ಸ್ವಾಮಿಯ ಪುಸ್ತಕ  ಊರೆಂಬ ಉದರ, ಅಕ್ಷರ ಪ್ರಕಾಶನದಿಂದ ಇದೀಗ ಪ್ರಕಟಗೊಂಡು, ಮಾರುಕಟ್ಟೆಯಲ್ಲಿ ಲಭ್ಯವಿದೆ. ಕುಪ್ಪಹಳ್ಳಿ ಅವರು ಹುಟ್ಟಿ-ಬೆಳೆದ ಊರು. ಕರ್ನಾಟಕದಲ್ಲಿ ಸಂಕೇತಿ ಜನಾಂಗ ನೆಲೆಸಿದ್ದ ಕೆಲವು ಹಳ್ಳಿಗಳಲ್ಲಿ ಇದೂ ಒಂದು. ಆ ಊರಿನ ಜನ, ಸಾಂಸ್ಕೃತಿಕ ಜೀವನ, ಸಂಕೇತಿಗಳ ಅಡುಗೆ-ಆಚರಣೆ ಇವೆಲ್ಲದರ ಸ್ಮೃತಿಕೋಶವೇ ಈ ಪುಸ್ತಕ. ಇದು ಕಳೆದು ಹೋದ ಬದುಕಿನ ಸ್ಮರಣೆಯಾಗದೇ, ಮತ್ತೆ ಮತ್ತೆ ಪುನರ್ಜೀವಿಸಿ, ಆ ಮೂಲಕ ಅಂದಿನ ಬದುಕನ್ನು, ಸಮುದಾಯವನ್ನು, ಸಂಘ ಜೀವನವನ್ನು, ಕಥೆಗಳನ್ನು ಜೀವಂತವಾಗಿಡುವ ಪ್ರಯತ್ನ. ಈ ಕಥೆಗೆ ಹೇಮಾವತಿ ನದಿಯ, ಹೇಮಗಿರಿ ಬೆಟ್ಟದ ರಂಗನಾಥನ ಸಾಕ್ಷಿ ಇದೆ,  ಇಂದಿಗೂ ಕಿಂಚಿತ್ತೂ ಮಾಸದ ಮನಃಸಾಕ್ಷಿಯ ಸಹವಾಸವಿದೆ.

Reviews

There are no reviews yet.

Be the first to review “ಊರೆಂಬ ಉದರ”

Your email address will not be published.