Description
ರಕ್ತ ವಿಲಾಪ ಎಂಬುದು ಲೇಖಕ ಡಾ. ವಿಕ್ರಮ ವಿಸಾಜಿ ಅವರು ಬರೆದ ನಾಟಕ. ಮಹಾಭಾರತದಲ್ಲಿ ದುರ್ಯೋಧನನ ವಿಲಾಪವನ್ನು ಪ್ರಮುಖ ಅಂಕವನ್ನಾಗಿಸಲಾಗಿದೆ. ನಾಟಕವು ರಕ್ತದಲ್ಲಿ ಅಂತ್ಯಗೊಳ್ಳುತ್ತಿದೆಯಾದರೂ ಜೀವನದ ಉದ್ದೇಶ ರಕ್ತ ಅಥವಾ ದ್ವೇಷವಲ್ಲ. ಸಹಬಾಳ್ವೆಯೇ ಬದುಕು ಎಂಬ ಸಂದೇಶ ನೀಡುತ್ತದೆ. ನಾಟಕದ ಕಥಾವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ನಾಟಕವು ಓದುಗರ ಗಮನ ಸೆಳೆಯುತ್ತದೆ.
Reviews
There are no reviews yet.