ವಿಂಗಡಣೆ
- ಕೃತಿಗಳು (2591)
- ಕಾದಂಬರಿ (302)
- ಸಮಗ್ರ (27)
- ಲೇಖನ ಸಂಗ್ರಹ (893)
- ಕಾವ್ಯ (207)
- ಜೀವನ ಕಥನ (191)
- ಚಿತ್ರ ಕಥನ (9)
- ವಿಮರ್ಶೆ (78)
- ಕಥಾ ಸಂಕಲನ (321)
- ಸಾಹಿತ್ಯ ಪತ್ರಿಕೆ (5)
- ಮಕ್ಕಳ ಸಾಹಿತ್ಯ (431)
- ನಾಟಕ (109)
- ಇತರೆ (32)
- ಪ್ರವಾಸ ಕಥನ (5)
- English Books (6)
- ಪ್ರಕಾಶಕರು (1835)
- ಅಭಿನವ (245)
- ಆಕೃತಿ ಪುಸ್ತಕ (21)
- ಸಂಚಯ (3)
- ಲಡಾಯಿ ಪ್ರಕಾಶನ (201)
- ರಾಗಮಾಲ (10)
- ಪ್ರಕೃತಿ (5)
- ರಾಘವೇಂದ್ರ ಪ್ರಕಾಶನ (1)
- ಅಹರ್ನಿಶಿ (88)
- ಕ್ರಿಯಾ ಪುಸ್ತಕ (34)
- ಛಂದ ಪುಸ್ತಕ (74)
- ಓಲೆಬೆಲ್ಲ ಪುಸ್ತಕ (1)
- ಜೆ.ಎನ್.ಯು ಕನ್ನಡ ಪೀಠ (5)
- ಚಿಂತನ ಪುಸ್ತಕ (27)
- ಕುವೆಂಪು ಭಾಷಾಭಾರತಿ ಪ್ರಾದಿಕಾರ (4)
- ನಿವೇದಿತಾ ಪ್ರಕಾಶನ (2)
- ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ (66)
- ಕಾವ್ಯಮನೆ ಪ್ರಕಾಶನ (2)
- ಕಿಟಕಿ ಪ್ರಕಾಶನ (1)
- ಅಭಿಜ್ಞಾನ (1)
- ಸಂಗಾತ (29)
- ಸಮಾಜಮುಖಿ (1)
- ಸಂಕಥನ (16)
- ದೀಪಂಕರ (4)
- ಪರಸ್ಪರ (8)
- ಅಕ್ಷರ ಪ್ರಕಾಶನ (174)
- ಪಂಚಮಿ (8)
- ನವಕರ್ನಾಟಕ (13)
- ಲಂಕೇಶ್ ಪ್ರಕಾಶನ (1)
- ಕನ್ನಡ ವಿ.ವಿ. ಹಂಪಿ (2)
- ನಾಕುತಂತಿ (1)
- ಪಲ್ಲವ ಪ್ರಕಾಶನ (92)
- ಬಂಡಾರ ಪ್ರಕಾಶನ (2)
- ಸಹಜ ಪ್ರಕಾಶನ (1)
- ವಿಶ್ವಪಥ ಪ್ರಕಾಶನ (2)
- ಕಾನ್ ಕೇವ್ ಮಿಡಿಯಾ (11)
- ಸ್ನೇಹ ಬುಕ್ ಹೌಸ್ (12)
- ಸಪ್ನ ಬುಕ್ ಹೌಸ್ (3)
- ನುಡಿ ಪುಸ್ತಕ (2)
- ಕಾಜಾಣ ಪುಸ್ತಕ (2)
- ರೂಪ ಪ್ರಕಾಶನ (12)
- ಸಾಹಿತ್ಯಸುಧೆ ಪ್ರಕಾಶನ (1)
- ಡಿ ವಿ ಕೆ ಮೂರ್ತಿ (1)
- ಅಕೃತಿ ಆಶಯ ಪಬ್ಲಿಕೇಶನ್ (2)
- ಕಥನ (10)
- ಚಾಣಕ್ಯ ಪ್ರಕಾಶನ (1)
- ನಿರಂತರ ಪ್ರಕಾಶನ (1)
- ಆನಿಮ (2)
- ಪರಾಗ ಪುಸ್ತಕ (1)
- ಆನ್ಶುಕ ಪ್ರಕಾಶನ (1)
- ಶ್ರಮಣ ಪ್ರಕಾಶನ (1)
- ಚಿಂತನ ಚಿತ್ತಾರ (5)
- ದೇಸಿ ಪುಸ್ತಕ (26)
- ಸಮನ್ವಿತ (2)
- ವಿಲೀನ ಪ್ರಕಾಶನ (1)
- ಸೃಷ್ಠಿ ಪ್ರಕಾಶನ (29)
- ಸಂವಹನ ಪ್ರಕಾಶನ (2)
- ಸಿರಿವನ ಪ್ರಕಾಶನ (1)
- ಎಮ್.ಐ.ಎಸ್. ರೀಡ್ ಬುಕ್ಸ್ (1)
- ವಂಶಿ (28)
- ಸಾಹಿತ್ಯಲೋಕ ಪ್ರಕಾಶನ (4)
- ಪುಳಕ ಪುಸ್ತಕ (1)
- ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ (3)
- ಸಾಗರಿ ಪ್ರಕಾಶನ (1)
- ಇತಿಹಾಸ ದರ್ಪಣ ಪ್ರಕಾಶನ (5)
- ಅಂಕಿತ ಪುಸ್ತಕ (18)
- ಪಾಂಚಾಲಿ ಪಬ್ಲಿಕೇಷನ್ಸ್ (1)
- ಸಂಸ್ಕೃತಿ (1)
- ಬೆನಕ ಬುಕ್ ಬ್ಯಾಂಕ್ (1)
- ಚಿಗುರು ಪುಸ್ತಕ (1)
- ಇಂಪನ ಪುಸ್ತಕ (3)
- ಸೃಜನ ಪ್ರಕಾಶನ ಮಂಡ್ಯ. (1)
- ಶ್ರೀರಾಮ ಪ್ರಕಾಶನ ಮಂಡ್ಯ (2)
- ಟುಲಿಕ ಬುಕ್ಸ್ (88)
- ಮನೋಹರ ಗ್ರಂಥ ಮಾಲ (217)
- ಅನುಗ್ರಹ (1)
- ಅಮೂಲ್ಯ ಪುಸ್ತಕ (2)
- ಅಸೀಮ ಅಕ್ಷರ (1)
- ಜ್ಯೋತಿ ಪ್ರಕಾಶನ (1)
- ಮಲೆನಾಡು ಪ್ರಕಾಶನ (1)
- ಅಪರಂಜಿ ಪ್ರಕಾಶನ (1)
- ಟೆಕ್ ಫಿಜ಼್ (9)
- ಕಾನ್ಕೇವ್ ಮೀಡಿಯಾ (1)
- ವೈಷ್ಣವಿ ಪ್ರಕಾಶನ (6)
- ವಸಂತ ಪ್ರಕಾಶನ (1)
- ನೆಲೆ ಪ್ರಕಾಶನ (1)
- ಗೋಮಿನಿ ಪ್ರಕಾಶನ (4)
- ವಿಕಾಸ ಪ್ರಕಾಶನ (17)
- ಚಿಗುರೆಲೆ ಪ್ರಕಾಶನ (1)
- ಪ್ರಸಾರಂಗ (1)
- ಎಲ್ಲರ ಪುಸ್ತಕ (9)
- ಹೂವಿನಹೊಳೆ ಪ್ರಕಾಶನ (1)
- ಸಮಕಾಲೀನ ಪುಸ್ತಕ (2)
- ವಿಜಯಕಲ್ಯಾಣ ಪ್ರಕಾಶನ (1)
- ಕಾವ್ಯಾಲಯ ಪ್ರಕಾಶನ (1)
- ಮಣಿಪಾಲ್ ಯುನಿವರ್ಸಲ್ ಪ್ರೆಸ್ (1)
- ಬಹುರೂಪಿ (8)
- ಇಷ್ಟ ಪ್ರಕಾಶನ (1)
- ಋತ (8)
- ಕನ್ನಡ ಪುಸ್ತಕ ಪ್ರಾಧಿಕಾರ (1)
- ಕರ್ನಾಟಕ ಸಾಹಿತ್ಯ ಅಕಾಡೆಮಿ (1)
- ಸ್ವಪ್ರಕಾಶನ (1)
- ಸಿರಿ ಸಮೃದ್ಧಿ ಪ್ರಕಾಶನ (1)
- ಹಿತೈಷಿಣಿ ಮಹಿಳಾ ಅಧ್ಯಯನ ಕೇಂದ್ರ (1)
- ಪ್ರಿಸಮ್ ಬುಕ್ಸ್ (3)
- ಚಿತ್ರ ಪುಸ್ತಕ (1)
- ಗೌರಿ ಮೀಡಿಯಾ ಟ್ರಸ್ಟ್ (4)
- ಋತುಮಾನ (11)
- ಸ್ವೀಟ್ ಹೋಮ್ ಪಬ್ಲಿಕೇಶನ್ಸ್ (1)
- ವಿಹಾನ್ ಪಬ್ಲಿಷರ್ಸ್ (1)
- ಅದರ್ ಬುಕ್ಸ್ (1)
- ಅಲಿಸಿರಿ ಬುಕ್ಸ್ (1)
- ಕವಿತಾ ಪ್ರಕಾಶನ (1)
- ಕಾಮಧೇನು ಪುಸ್ತಕ ಭವನ (1)
- ಮುತ್ತುಪ್ಪಾಡಿ ಪುಸ್ತಕ (1)
- ಪ್ರಿಸಂ ಬುಕ್ಸ್ (1)
- ಧರಣಿ ಪ್ರಿಂಟರ್ಸ್ (1)
- ಸನ್ಮತಿ ಪ್ರಕಾಶನ (1)
- ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನ (1)
- ಎಂ. ಮುನಿಸ್ವಾಮಿ ಅಂಡ್ ಸನ್ಸ್ (1)
- ಪ್ರಜೋದಯ ಪ್ರಕಾಶನ (1)
- ಸಾಹಿತ್ಯ ಭಂಡಾರ (2)
- ಥಿಯೇಟರ್ ತತ್ಕಾಲ್ (6)
- ಕನ್ನಡ ನಾಡು ಪ್ರಕಾಶನ (2)
- ಸಾಗರ ಪ್ರಕಾಶನ (2)
- ಇನ್ಸೈಟ್ ಪಬ್ಲಿಕ (5)
- ಭಾರತ ಜ್ಞಾನ ವಿಜ್ಞಾನ ಸಮಿತಿ - ಕರ್ನಾಟಕ (14)
- ಸಾಹಿತ್ ಪ್ರಕಾಶನ (1)
- ನಿರಂಕುಶ ಪ್ರಕಾಶನ (1)
- ಸಂಗಾತ ಪುಸ್ತಕ (2)
- ಅಂಕುರ ಪ್ರಕಾಶನ (1)
- ದೇಸಿ (1)
- ಕಾವ್ಯಕಲಾ ಪ್ರಕಾಶನ (2)
- ಜನ ಪ್ರಕಾಶನ (3)
- ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ (1)
- ಹೇಮಂತ ಸಾಹಿತ್ಯ (1)
- ವಿಶ್ವ ಪ್ರಕಾಶನ (1)
- ಹರಿವು ಬುಕ್ಸ್ (1)
- ಕನ್ನಡ ಗಣಕ ಪರಿಷತ್ತು (1)
- ಸಿರಿವರ ಪ್ರಕಾಶನ (1)
- ಅಭಿರುಚಿ ಪ್ರಕಾಶನ (1)
- ಐ ಬಿ ಎಚ್ (1)
- ಜಲಜಂಬೂ ಲಿಂಕ್ಸ್ (1)
- ಸವನ್ನ ಬುಕ್ಸ್ (1)
- ಗೀತಾಂಜಲಿ ಪಬ್ಲಿಕೇಷನ್ಸ್ (1)
- ಸಿ ವಿ ಜಿ ಇಂಡಿಯಾ (1)
- ಆಕಾರ ಪ್ರಕಾಶನ (1)
- ವಿಕಸನ (1)
- ಕವಿ ಪ್ರಕಾಶನ (1)
- ಕನ್ನಡ ಸಂಘ (1)
- ಕಿರಂ ಪ್ರಕಾಶನ (1)
- ಪಿತಾಮಹ ಪ್ರಕಾಶನ (1)
- ಪುತಿನ ಟ್ರಸ್ಟ್ (1)
- ಬಹುವಚನ (2)
- ಕೌದಿ ಪ್ರಕಾಶನ (5)
- ಮೊಗ್ಗು (1)
- Uncategorized (9)
- ಇನ್ನಿತರೆ (54)
- ಖಾದಿ (40)
- ಕ್ಯಾಲೆಂಡರ್ (1)
- ಪೋಸ್ಟರ್ ಫ್ರೇಮ್ (1)
- ಗ್ರೀಟಿಂಗ್ಸ್ (1)
ಪ್ರತಿಕ್ರಿಯೆಗಳು
-
ಕರಾವಳಿಯ ಸಾವಿರದೊಂದು ದೈವಗಳು
Rated 5 out of 5by Rama chandra Bhat -
ಹೊಸಗನ್ನಡ ಕವಿತೆ
Rated 5 out of 5by Mala -
ಹೊಸಗನ್ನಡ ಕವಿತೆ
Rated 5 out of 5by Mala -
ಬಸವ ವಚನ ವಾಚಿಕೆ
Rated 3 out of 5by AMARESH M PATIL -
ಕರ್ನಾಟಕ ಯುಗಪುರುಷ ಪಂ. ತಾರಾನಾಥರು
Rated 4 out of 5by vishwanath -
ಅಭಿನಯ ಕಲಿಸಲು ಸಾಧ್ಯವಿಲ್ಲ
Rated 4 out of 5by Vinay -
ಬೆಂಕಿ ಬೆಡಗು
Rated 4 out of 5by Pradeep Naik -
ನೋಟು ರದ್ಧತಿ ಮತ್ತು ನವ ಉದಾರವಾದಿ ಆರ್ಥಿಕ ನೀತಿ
Rated 2 out of 5by Harshitha -
ನೋಟು ರದ್ಧತಿ ಮತ್ತು ನವ ಉದಾರವಾದಿ ಆರ್ಥಿಕ ನೀತಿ
Rated 4 out of 5by Harshitha -
ದೇವರ ಗೊಡವೆ ಕೂಡ ನನಗೆ ಬೇಡ! (ಮಿರ್ಜಾ ಗಾಲಿಬ್ ಜೀವನ ದರ್ಶನ)
Rated 4 out of 5by Dyavappa . M
ಶ್ರೀನಿವಾಸ ನಟೇಕರ್ (verified owner) –
ಯಾನ್ ರಫ್-ʼಓʼಹರ್ನ್ ಬರೆದ “ಅರೆಶತಮಾನದ ಮೌನ” ವನ್ನು ಕನ್ನಡದ ಭಾಷೆಗೆ ಅತ್ಯುತ್ತಮವಾಗಿ ನಮ್ಮ ಭಾಷೆಯದೇ ಪುಸ್ತಕವೆಂಬಂತೇ ಅರುಣ್ ಅನುವಾದ ಮಾಡಿದ್ದಾರೆ. ಇದು ಅರೆಶತಮಾನಕ್ಕೂ ಮೀರಿ ಉಳಿಯುವ ಅನುವಾದದ ಕೃತಿ. ಅವರಿಗೆಷ್ಟು ವಂದನೆ ಸಲ್ಲಿಸಿದರೂ ಸಾಲದು. ಯುದ್ಧದ ಬೀಕರತೆಯನ್ನು ಮನ ಮುಟ್ಟಿ ಓದುಗನಿಗೂ ಕಣ್ಣೀರು ತರಿಸುವಂತೆ ಅಂತರಂಗ ಕಲಕುವಂತ ಘಟನೆಗಳನ್ನು ಈ ಆತ್ಮಕಥೆ ಒಳಗೊಂಡಿದೆ. ಒಂದು ಆತ್ಮಕಥೆ ಸಾಮಾಜಿಕ ಚಿಂತನೆಗಳು, ಜನತೆಯ ಸಾವು, ನೋವುಗಳು ಆತ್ಮಕಥೆಯ ಮೂಲಕ ಮೂಡಿದಾಗ ಆ ಕೃತಿ ಜಾಗತಿಕ ಕೃತಿಯ ಮೌಲ್ಯವನ್ನು ಹೊಂದುತ್ತದೆ ಅನ್ನುವುದಕ್ಕೆ ಈ ಕಥೆ ಸಾಕ್ಷಿ. ಇನ್ನೂ ಅರೆಶತಮಾನವಾದರೂ ಓದುವಂತೆ ಮಾಡುವ ಕೃತಿ ಇದು.
ಅರೆಶತಮಾನದವರೆಗೂ ಸಮಾಜಕ್ಕೆ ಅಂಜಿ, ತನ್ನ ಮಕ್ಕಳು, ಮೊಮ್ಮಕ್ಕಳು ಏನು ಅಂದುಕೊಳ್ಳುತ್ತಾರೋ ಎಂದು ಮೌನವಾಗಿದ್ದ ಯಾನ್ ಹರ್ನ್ ಕೊನೆಗೂ ಜಪಾನಿನಲ್ಲಿ ಸಾಕ್ಷಿ ಹೇಳು ತೀರ್ಮಾನಿಸುತ್ತಾರೆ. ಸೈನ್ಯದ ಆಧಿಕಾರಿಗಳಿಗಾಗಿಯೇ ಮೀಸಲಿಟ್ಟ ವೇಶ್ವಾಗೃಹದಲ್ಲಿ ಬಂಧಿಯಾದ ಯಾನ್ ಹರ್ನ್ ಸೇರಿದಂತೆ ಸುಮಾರು 30 ಹೆಣ್ಣಿನ ನೋವಿನ, ಕಣ್ಣೀರಿನ ಕಥೆ. ನನಗಿಷ್ಟವಾದದ್ದು ಸುತ್ತಮುತ್ತಲಿನ ವಾತಾವರಣವನ್ನು, ಪರಿಸರವನ್ನು, ಎಲ್ಲರ ನೋವುಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದ ಪರಿ ನನಗಿಷ್ಟವಾಯಿತು. ಯುದ್ಧದ ಭೀಕರತೆಯನ್ನು ಓದಿದಾಗ ಹೃದಯ ತಟ್ಟುತ್ತದೆ, ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ. ಯುದ್ಧವೆಂದರೆ ವಿಜಯೋತ್ಸವ, ಬರೀ ಅಕ್ರಮಣವಲ್ಲ, ಅದು ನೋವು, ಅತ್ಯಾಚಾರಗಳ ಗೂಡು.
ನಮ್ಮ ಪ್ರಧಾನಿ ಯುದ್ಧಪ್ರಿಯನಾಗಿದ್ದರೂ, ಇದನ್ನು ಓದಿದಾಗ “ಯುದ್ಧ ಬೇಡ” ವೆಂದನಿಸುವಂತೆ ಕೃತಿ ಮೂಡಿ ಬಂದಿದೆ. ಯುದ್ಧದ ಹೆಸರಲ್ಲಿ ಮಾನವತೆ ಕರಗಿ ಹೋದರೂ, ಯದ್ಧದ ಬಳಿಕ ಜಪಾನಿಯರೇ ಸೈನ್ಯದ ದುಷ್ಕೃತ್ಯಗಳನ್ನು ಖಂಡಿಸುವುದು, ಸೈನ್ಯದ ಅಧಿಕಾರಿಗಳಿಗೆ ತಾವು ಮಾಡಿದ ತಪ್ಪಿಗೆ ಪಶ್ಚಾತಾಪ ಪಡುವುದೂ ಆತ್ಮಕಥೆಯಲ್ಲಿ ನಿರೂಪಿಸಿರುವುದು ಎಲ್ಲೋ ಮಾನವತೆಯ ಎಳೆ ಬದುಕಿದೆ ಎಂದು ತೋರಿಸುತ್ತದೆ. ಖಂಡಿತವಾಗಿ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ. ಯಾನ್ ಹರ್ನ್ ರವರ ಕೊನೆಯ ಮಾತುಗಳೊಂದಿಗೆ ನನ್ನ ಅಭಿಪ್ರಾಯವನ್ನು ಕೊನೆಗೊಳಿಸುತ್ತೇನೆ “ಎಂದೆಂದೂ ಅಂಥ ಕ್ರೂರ ಯುದ್ಧಾಪರಾಧಗಳು ನಡೆಯಬಾರದು ಎಂಬ ಏಕೈಕ ಉದ್ದೇಶದಿಂದ ನಾನು ನನ್ನ ಅರೆಶತಮಾನದ ಮೌನ ಮುರಿದು ಹೊರಜಗತ್ತಿಗೆ ನನ್ನ ಕತೆಯನ್ನು ಹೇಳಿದ್ದೇನೆ”.